ಹಸಿದಾಗ ನೀಡದ ಅನ್ನ,
ಬೇಡಿದಾಗ ನೀಡದ ಆಸರೆ,
ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ,
ಬಯಸಿದಾಗ ಒದಗಿಸದ ಒಲವು ,
ಸಮಯ ಕಳೆದ ಮೇಲೆ
ನೀಡ ಬಯಸಿದರೆ,
ಅದಕ್ಕಿಂತ ನಿಶ್ಪ್ರ ಯೋಜಕತೆ ಮತ್ತೊಂದಿಲ್ಲ.
- ಛಾಯಾ ಅಯನ 🕊️
(ಕಲ್ಪನೆಯ ಭಾವನೆಗಳಲ್ಲಾ, ಅನುಭವದ ಭಾವನೆಗಳು.) #kannadablog #kannadakavanagalu #kannadablogger #chaayaayana
ಹಸಿದಾಗ ನೀಡದ ಅನ್ನ, ಬೇಡಿದಾಗ ನೀಡದ ಆಸರೆ, ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ, ಬಯಸಿದಾಗ ಒದಗಿಸದ ಒಲವು , ಸಮಯ ಕಳೆದ ಮೇಲೆ ನೀಡ ಬಯಸಿದರೆ, ಅದಕ್ಕಿಂತ ನಿಶ್ಪ್ರ ಯೋಜಕತೆ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ