ಮಂಗಳವಾರ, ಸೆಪ್ಟೆಂಬರ್ 21, 2021

ಒಲವು

 ಹಸಿದಾಗ ನೀಡದ ಅನ್ನ,

ಬೇಡಿದಾಗ ನೀಡದ ಆಸರೆ,

ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ,

ಬಯಸಿದಾಗ ಒದಗಿಸದ ಒಲವು ,

ಸಮಯ ಕಳೆದ ಮೇಲೆ

ನೀಡ ಬಯಸಿದರೆ,

ಅದಕ್ಕಿಂತ ನಿಶ್ಪ್ರ ಯೋಜಕತೆ ಮತ್ತೊಂದಿಲ್ಲ.

                    - ಛಾಯಾ ಅಯನ 🕊️



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಒಲವು

 ಹಸಿದಾಗ ನೀಡದ ಅನ್ನ, ಬೇಡಿದಾಗ ನೀಡದ ಆಸರೆ, ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ, ಬಯಸಿದಾಗ ಒದಗಿಸದ ಒಲವು , ಸಮಯ ಕಳೆದ ಮೇಲೆ ನೀಡ ಬಯಸಿದರೆ, ಅದಕ್ಕಿಂತ ನಿಶ್ಪ್ರ ಯೋಜಕತೆ...